header ads

ಕನ್ನಡದ ಕವಿಗಳು ಮತ್ತು ಬಿರುದುಗಳು

 

ಕನ್ನಡದ ಕವಿಗಳು ಮತ್ತು ಬಿರುದುಗಳು

( ವಿಡಿಯೋ ನೋಡಲು ಈ ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ )

🔹ಪಂಪ - ಆದಿಕವಿ,ನಾಡೋಜ

🔹ರನ್ನ - ಕವಿ ಚಕ್ರವರ್ತಿ,ಶಕ್ತಿ ಕವಿ

🔹ಹರಿಹರ - ರಗಳೆ ಕವಿ

🔹ಲಕ್ಷ್ಮೀಶ - ಉಪಮಾಲೋಲ,ನಾದಾಲೋಲ

🔹ರಾಘವಾಂಕ - ಷಟ್ಪದಿಯ ಬ್ರಹ್ಮ 

🔹ಕುಮಾರವ್ಯಾಸ - ರೂಪಕ ಸಾಮ್ರಾಜ್ಯದ ಚಕ್ರವರ್ತಿ 

🔹ಅತ್ತಿಮಬ್ಬೆ - ದಾನ ಚಿಂತಾಮಣಿ 

🔹ಬಿ.ಎಂ.ಶ್ರೀ - ಕನ್ನಡದ ಕಣ್ವ

🔹ಕಾಳಿದಾಸ - ಕನ್ನಡದ ಕೋಗಿಲೆ 

🔹ನಾಗಚಂದ್ರ - ಅಭಿನವ ಪಂಪ

🔹ಪುರಂದರದಾಸರು - ಕರ್ನಾಟಕ ಸಂಗೀತ ಪಿತಾಮಹ 

🔹ಕೃಷ್ಣದೇವರಾಯ - ಕರ್ನಾಟಕ ರಾಜ್ಯ ರಮಾರಮಣ

🔹ಟಿ.ಪಿ.ಕೈಲಾಸಂ - ಕರ್ನಾಟಕ ಪ್ರಹಸನ ಪಿತಾಮಹ 

🔹ಕಂದಗಲ್ ಹನುಮಂತ್ ರಾವ್ - ಕನ್ನಡದ ಶೇಕ್ಸ್‌ಪಿಯರ್ 

🔹ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಕನ್ನಡದ ಆಸ್ತಿ,ಸಣ್ಣಕಥೆಗಳ ಜನಕ

🔹ಬಸವಪ್ಪ ಶಾಸ್ತ್ರಿ - ಅಭಿನವ ಕಾಳಿದಾಸ 

🔹ಶಿಶುನಾಳ ಷರೀಫ್ -ಕರ್ನಾಟಕದ ಕಬೀರ್ 

🔹ಅ.ನ.ಕೃ - ಕಾದಂಬರಿ ಸಾರ್ವಭೌಮ 

🔹ಶ್ರೀಪಾದರಾಯರು - ಹರಿದಾಸ ಪಿತಾಮಹ

🔹ಸರ್ವಜ್ಞ - ತ್ರಿಪದಿ ಚಕ್ರವರ್ತಿ 

🔹ಕುವೆಂಪು - ಕನ್ನಡದ ಮಾರ್ತಾಂಡ,ಕನ್ನಡದ ವರ್ಡ್ಸ್ ವರ್ಥ್

🔹ಡಿ.ವಿ.ಗುಂಡಪ್ಪ - ಆಧುನಿಕ ಸರ್ವಜ್ಞ 

🔹ಗಳಗನಾಥ - ಕಾದಂಬರಿ ಪಿತಾಮಹ 

🔹ಸಿ.ಬಿ.ಮಲ್ಲಪ್ಪ - ಅಭಿನವ ಭಕ್ತಿ ಶಿರೋಮಣಿ 

🔹ಪು.ತಿ.ನ - ಸಂತಕವಿ

🔹ಶಾಂತಕವಿ - ಕನ್ನಡ ದಾಸ್ಯಯ

🔹ಕೆ.ಎಸ್.ನರಸಿಂಹಸ್ವಾಮಿ - ಪ್ರೇಮ ಕವಿ

🔹ಮುಳಿಯ ತಿಮ್ಮಪ್ಪಯ್ಯ - ಕನ್ನಡ ನಾಡೋಜ 



ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.


click here  subscribe our YouTube channel