ಕನ್ನಡದ ಕವಿಗಳು ಮತ್ತು ಬಿರುದುಗಳು
( ವಿಡಿಯೋ ನೋಡಲು ಈ ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ )🔹ಪಂಪ - ಆದಿಕವಿ,ನಾಡೋಜ
🔹ರನ್ನ - ಕವಿ ಚಕ್ರವರ್ತಿ,ಶಕ್ತಿ ಕವಿ
🔹ಹರಿಹರ - ರಗಳೆ ಕವಿ
🔹ಲಕ್ಷ್ಮೀಶ - ಉಪಮಾಲೋಲ,ನಾದಾಲೋಲ
🔹ರಾಘವಾಂಕ - ಷಟ್ಪದಿಯ ಬ್ರಹ್ಮ
🔹ಕುಮಾರವ್ಯಾಸ - ರೂಪಕ ಸಾಮ್ರಾಜ್ಯದ ಚಕ್ರವರ್ತಿ
🔹ಅತ್ತಿಮಬ್ಬೆ - ದಾನ ಚಿಂತಾಮಣಿ
🔹ಬಿ.ಎಂ.ಶ್ರೀ - ಕನ್ನಡದ ಕಣ್ವ
🔹ಕಾಳಿದಾಸ - ಕನ್ನಡದ ಕೋಗಿಲೆ
🔹ನಾಗಚಂದ್ರ - ಅಭಿನವ ಪಂಪ
🔹ಪುರಂದರದಾಸರು - ಕರ್ನಾಟಕ ಸಂಗೀತ ಪಿತಾಮಹ
🔹ಕೃಷ್ಣದೇವರಾಯ - ಕರ್ನಾಟಕ ರಾಜ್ಯ ರಮಾರಮಣ
🔹ಟಿ.ಪಿ.ಕೈಲಾಸಂ - ಕರ್ನಾಟಕ ಪ್ರಹಸನ ಪಿತಾಮಹ
🔹ಕಂದಗಲ್ ಹನುಮಂತ್ ರಾವ್ - ಕನ್ನಡದ ಶೇಕ್ಸ್ಪಿಯರ್
🔹ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಕನ್ನಡದ ಆಸ್ತಿ,ಸಣ್ಣಕಥೆಗಳ ಜನಕ
🔹ಬಸವಪ್ಪ ಶಾಸ್ತ್ರಿ - ಅಭಿನವ ಕಾಳಿದಾಸ
🔹ಶಿಶುನಾಳ ಷರೀಫ್ -ಕರ್ನಾಟಕದ ಕಬೀರ್
🔹ಅ.ನ.ಕೃ - ಕಾದಂಬರಿ ಸಾರ್ವಭೌಮ
🔹ಶ್ರೀಪಾದರಾಯರು - ಹರಿದಾಸ ಪಿತಾಮಹ
🔹ಸರ್ವಜ್ಞ - ತ್ರಿಪದಿ ಚಕ್ರವರ್ತಿ
🔹ಕುವೆಂಪು - ಕನ್ನಡದ ಮಾರ್ತಾಂಡ,ಕನ್ನಡದ ವರ್ಡ್ಸ್ ವರ್ಥ್
🔹ಡಿ.ವಿ.ಗುಂಡಪ್ಪ - ಆಧುನಿಕ ಸರ್ವಜ್ಞ
🔹ಗಳಗನಾಥ - ಕಾದಂಬರಿ ಪಿತಾಮಹ
🔹ಸಿ.ಬಿ.ಮಲ್ಲಪ್ಪ - ಅಭಿನವ ಭಕ್ತಿ ಶಿರೋಮಣಿ
🔹ಪು.ತಿ.ನ - ಸಂತಕವಿ
🔹ಶಾಂತಕವಿ - ಕನ್ನಡ ದಾಸ್ಯಯ
🔹ಕೆ.ಎಸ್.ನರಸಿಂಹಸ್ವಾಮಿ - ಪ್ರೇಮ ಕವಿ
🔹ಮುಳಿಯ ತಿಮ್ಮಪ್ಪಯ್ಯ - ಕನ್ನಡ ನಾಡೋಜ
ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.